image: http://www.udayavani.com/sites/default/files/styles/article_image/public/images/articles/2015/07/21/gang-Rape.jpg?itok=cZl4Ydxz
ಜುಲೈ 18 ರ ರಾತ್ರಿ ನಡೆದಿದ್ದು,ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತೇಕ್ಜಂದ್ ಪಾಲ್ ಎನ್ನುವರ ಮಗ ಓಮೇಂದ್ರ ಪಾಲ್,ನರೇಂದ್ರ ಮತ್ತು ಸುರೇಂದ್ರ ಎನ್ನುವವರು ಬಾಲಕಿಯನ್ನು ಅಪಹರಿಸಿ ಮಾವಿನ ತೋಪಿಗೆ ಎಳೆತೊಯ್ದು ಅತ್ಯಾಚಾರ ಎಸಗಿದ್ದಾರೆ.
ಬಾಲಕಿಯ ಮನೆಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಚಾರ ಧೃಡಪಟ್ಟಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಚಾರ ಧೃಡಪಟ್ಟಿದೆ.
ಸುರೇಂದ್ರ ಎಂಬಾತನನ್ನು ಬಂಧಿಸಲಾಗಿದ್ದು, ಎಸ್ಪಿ ನಾಯಕನ ಮಗ ಸೇರಿದಂತೆ ಇಬ್ಬರು ಆರೋಪಿಗಳ ಬಂಧನ ಇನ್ನೂ ಸಾಧ್ಯವಾಗದಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ.
No comments:
Post a Comment